Project: Summer Relief - Clean Water & Buttermilk Distribution
ನಮ್ಮ ಪ್ರಸ್ತುತ ಮತ್ತು ಮುಂಬರುವ ಸೇವಾ ಕಾರ್ಯಗಳು
(Our Current and Upcoming Welfare Activities)
1. ಉಚಿತ ಕುಡಿಯುವ ನೀರಿನ ಯೋಜನೆ (Free Drinking Water Project) ಬಳ್ಳಾರಿಯ ಜನರಿಗಾಗಿ ಬೇಸಿಗೆಯ ಸಮಯದಲ್ಲಿ ಶುದ್ಧ ಮತ್ತು ತಂಪಾದ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ನಾವು ಈ ಕೆಳಗಿನ ಸ್ಥಳಗಳಲ್ಲಿ ನೀರಿನ ಕೇಂದ್ರಗಳನ್ನು (Water Kiosks) ಪ್ರಾರಂಭಿಸಿದ್ದೇವೆ:
ಹಳೆಯ ಬಸ್ ನಿಲ್ದಾಣದ ಹತ್ತಿರ (Near Old Bus Stand) ಗುಗ್ಗಿಹಟ್ಟಿ ಪ್ರದೇಶ (Guggirahatti Area)
2. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳು (Educational & Cultural Centers) ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ಮತ್ತು ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಲು ನಾವು ಮುಂಬರುವ ದಿನಗಳಲ್ಲಿ ಈ ಕೆಳಗಿನ ನಗರಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದ್ದೇವೆ:
ಬಳ್ಳಾರಿ ಶಾಖೆ (Ballari Branch)ಬೆಂಗಳೂರು ಶಾಖೆ (Bangalore Branch)
3. ಗೀತಾ ಪಾಠಶಾಲೆ (Gita Pathshala) ಸಾರ್ವತ್ರಿಕ ತತ್ವಶಾಸ್ತ್ರ ಮತ್ತು "ಜೀವನ ಯೋಗ"ವನ್ನು ಕಲಿಸಲು ನಿಯಮಿತವಾಗಿ ಕಾರ್ಯಾಗಾರಗಳು ಮತ್ತು ತರಗತಿಗಳನ್ನು ಆಯೋಜಿಸಲಾಗುವುದು.
ಯೋಜನೆ: ಬೇಸಿಗೆಯ ದಾಹ ನೀಗಿಸುವ ಸೇವಾ ಕಾರ್ಯಸ್ಥಳ: ಬಳ್ಳಾರಿ ನಗರ (ಹಳೇ ಬಸ್ ನಿಲ್ದಾಣ, ಗುಗ್ಗಿಹಟ್ಟಿ ಮತ್ತು ತೇರು ಬೀದಿ)
ಅವಧಿ: ಮೇ 05 ರಿಂದ ಮೇ 25 ರವರೆಗೆಬಳ್ಳಾರಿಯ ತೀವ್ರ ಬಿಸಿಲಿನಿಂದ ಸಾರ್ವಜನಿಕರಿಗೆ ನೆರವಾಗಲು ಗೀತಾ ಸೇವಿ ಸಂಸ್ಕಾರ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ವಿಶೇಷ ಸೇವಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಮುಖ್ಯಾಂಶಗಳು:ಉಚಿತ ಕುಡಿಯುವ ನೀರಿನ ಅರವಟ್ಟಿಗೆಗಳು: ಹಳೇ ಬಸ್ ನಿಲ್ದಾಣ ಮತ್ತು ಗುಗ್ಗಿಹಟ್ಟಿ ಅಂತಹ ಜನನಿಬಿಡ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಇವು ಮೇ 25 ರವರೆಗೆ ನಿರಂತರವಾಗಿ ಕಾರ್ಯನಿರ್ವಹಿಸಲಿವೆ.
Buttermilk Distribution:On May 6th, the Trust organized a special buttermilk distribution drive near the Car Street (Theru Beedi) Temple
Impact: Over 250 people benefited from the buttermilk drive within the first hour, providing much-needed relief from the midday heat
ಮಜ್ಜಿಗೆ ವಿತರಣೆ: ಮೇ 06 ರಂದು ತೇರು ಬೀದಿಯ ರಥದ ಹತ್ತಿರ ಹಮ್ಮಿಕೊಂಡಿದ್ದ ಮಜ್ಜಿಗೆ ವಿತರಣಾ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡರು.
ಧ್ಯೇಯ: "ಸೇವೆಯೇ ಪರಮ ಧರ್ಮ" ಎಂಬ ಹಾದಿಯಲ್ಲಿ ಸಾಗುತ್ತಿರುವ ನಮ್ಮ ಟ್ರಸ್ಟ್, ಬಾಯಾರಿದ ಜನರಿಗೆ ಆಸರೆಯಾಗುವ ಗುರಿ ಹೊಂದಿದೆ.